Praja Samaya News

09/04/2025

ಅರಣ್ಯ ಇಲಾಖೆ:ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ಕಳಪೆ ನಿರ್ವಹಣೆ

ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ: ಟೆಂಟಕಲ್ ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ನಿರ್ವಹಣೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ದಟ್ಟವಾದ ಅರಣ್ಯವನ್ನು ಪ್ರದೇಶವನ್ನುಹೊಂದಿದೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಸುತ್ತಮುತ್ತಲು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ್ದು, ಇಲ್ಲಿ ನೆಲೆಸಿರುವಂತಹ ಸುತ್ತಮುತ್ತಲಿನ ರೈತರು ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗಕ್ಕೆ ಕಾಡಂಚಿನ ಗ್ರಾಮಗಳಲ್ಲಿ ಸಣ್ಣ, ಅತಿ ಸಣ್ಣ…

Read More

    ಅಂತರಾಳ-ಮಹಿಳಾ ಅಂಕಣ

                 ಅಂತರಾಳ ಮಳೆ ಮೋಡಗಳ ಅಬ್ಬರವೆಲ್ಲ ಅಡಗಿ ಆಕಾಶ ಈಗ ತಿಳಿಯಾಗಿದೆ. ಶರದೃತುವಿನ ಈ ಸಮಯದಲ್ಲಿ ದಸರಾ ದೀಪಾವಳಿ ಹಬ್ಬಗಳಲ್ಲಿ ಮುಳುಗೇಳುವ ಜನರಿಗೆ ಇದು ಸಂಭ್ರಮಿಸುವ ಸಮಯ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆ ಯರಿಗೆ ಹಬ್ಬದ ಸಂಭ್ರಮವನ್ನು ಮತ್ತು ಕಳೆಯನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವ ಸಮಯ. ಹಬ್ಬಕ್ಕೆಂದು ಸೀರೆ, ಉಡುಪುಗಳ ಮತ್ತು ಚಿನ್ನಾಭರಣಗಳ ಖರೀದಿಗಾಗಿ ಬರುವ ಮಹಿಳೆಯರಿಂದ ಅಂಗಡಿಗಳು ತುಂಬಿವೆ. ಅರಳಿದ ಹೂಗಳಿಗೆ ದುಂಬಿ ಗಳು ಮುತ್ತುವಂತೆ ಹೊಸವಿನ್ಯಾಸದ ಆಭರಣಗಳತ್ತ ಮಹಿಳೆಯರ ದೃಷ್ಟಿ ಸರಿಯುತ್ತಿದೆ. ಉಟ್ಟು…

Read More

ಕರ್ನಾಟಕದಲ್ಲಿ ಕನ್ನಡದ ಸ್ಥಿತಿ-ಗತಿ

ಕರ್ನಾಟಕದಲ್ಲಿ ಕನ್ನಡದ ಸ್ಥಿತಿ-ಗತಿ ದೂರದ ವಿದೇಶಗಳ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಸುವ ನಿರ್ಧಾರ ಕೇಳಿ ನನ್ನ ಮನಸ್ಸಿಗೆ ಆನಂದವಾಯಿತು. ಬ್ರಿಟನ್ ಪಾರ್ಲಿಮೆಂಟಿನಲ್ಲಿ ಕನ್ನಡದ ನಟರೊಬ್ಬರಿಗೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಿದ್ದನ್ನು ಕೇಳಿ ಮಹದಾ ನಂದ ವಾಯಿತು. ಇವೆಲ್ಲವೂ ಕನ್ನಡ ರಾಜ್ಯೋತ್ಸವಕ್ಕೆ ಅನ್ಯ ದೇಶೀಯರು ನೀಡಿದ ಉಡುಗೊರೆಗಳೆಂದೆ ನಾನು ಭಾವಿಸಿ, ಅವರ ಕನ್ನಡ ಪ್ರೇಮಕ್ಕೆ ಮನದಲ್ಲೇ ವಂದಿಸಿದೆ ಆದರೆ ಈ ಸಂತಸ ನನ್ನಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ ಇದೇ ಸಮಯದಲ್ಲಿ ಅನ್ಯ ರಾಜ್ಯದಿಂದ ಬೆಂಗಳೂರಿಗೆ ಬಂದು ನೆಲಸಿರುವ…

Read More

You cannot copy content of this page

error: Content is protected !!