Praja Samaya News

09/04/2025

Patel. Editor & Publisher

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ?

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ? ನಮ್ಮ ನಾಡು, ನುಡಿ ಮತ್ತು ದೇಶ, ಪ್ರಾಕೃತಿಕ ಸೊಬಗು ಅನೇಕ ವೈಪರೀತ್ಯಗಳಿಗೆ ಸಾಕ್ಷಿಯಾಗುತ್ತಿವೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತ ಜಾಗತಿಕ ತಾಪಮಾನವನ್ನು ಎದುರಿಸಬೇಕಾದೀತೆಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಇದರಿಂದ ಪರಿಸರ, ಪ್ರಕೃತಿ ಮತ್ತು ನಮ್ಮ ಸುತ್ತಲಿನ ವಾತಾವರಣ ನಾಶವಾಗಲು ಬಹುದು. ಇಂತಹ ಪರಿಸ್ಧಿತಿ ಎಲ್ಲಿಗೆ ಹೋಗಿ ಮುಟ್ಟಬಹುದು ಎಂದು ಹೇಳಲು ಕಷ್ಟಕರ. ಇದೇ ರೀತಿ ಮುಂದುವ ರಿದರೆ ಒಂದಲ್ಲಾ ಒಂದು ದಿನ ಭೂಮಿ ಮನುಷ್ಯನ ವಾಸಕ್ಕೆ ಯೋಗ್ಯವಾಗದೇ ಇರಬಹುದು! ಭಾರತದಲ್ಲಿ…

Read More

ಬೆಂಗಳೂರು ವಿಶ್ವವಿದ್ಯಾನಿಲಯ” ಸರ್ಕಾರ UVCE ಗೆ ನೀಡಿರುವ 50 ಎಕರೆ ಜಮೀನು ರದ್ದು ಪಡಿಸಿ ?

ಬೆಂಗಳೂರು ವಿಶ್ವವಿದ್ಯಾನಿಲಯ” ಸರ್ಕಾರ UVCE ಗೆ ನೀಡಿರುವ 50 ಎಕರೆ ಜಮೀನು ರದ್ದು ಪಡಿಸಿ ? ಬೆಂಗಳೂರು ವಿಶ್ವವಿದ್ಯಾನಿಲಯ ಬೆಂಗಳೂರಿನ ಉದ್ಯಾನ ನಗರಿಗೆ ಕಳಸವಿದ್ದಂತೆ. 1964 ಜುಲೈ ರಂದು ಮೈಸೂರು ವಿಶ್ವವಿದ್ಯಾನಿಲಯದ ಒಂದು ಭಾಗವಾಗಿ ಸ್ಥಾಪಿಸಿ, ಅಂತಿಮವಾಗಿ ಪ್ರತ್ಯೇಕ ವಿಶ್ವವಿದ್ಯಾಲಯವಾಯಿತು. ಆರಂಭದಲ್ಲಿ ನಗರದ ಎರಡು ಪ್ರಮುಖ ಕಾಲೇಜುಗಳಾದ ಸೆಂಟ್ರಲ್ ಕಾಲೇಜು ಮತ್ತು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಬೆಂಗಳೂರು ವಿಶ್ವವಿದ್ಯಾನಿಲಯದ ಕೇಂದ್ರ ಬಿಂದುವಾಗಿ ರೂಪು ಗೊಂಡವು. ಬೆಂಗಳೂರು ವಿಶ್ವವಿದ್ಯಾನಿಲಯ 1964 ರಿಂದಿಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಯೋಜಿತ ಕಾಲೇಜುಗಳು, ಪಿ.ಜಿ. ಕೇಂದ್ರಗಳು…

Read More

ಜೀವನ ದೋಣಿಯಲ್ಲಿ ಬದುಕು ಭರವಸೆಯಾಗಲಿ ! ಬಾಂಧವ್ಯ ದೀರ್ಘವಾಗಲಿ !

ಜೀವನ ದೋಣಿಯಲ್ಲಿ ಬದುಕು ಭರವಸೆಯಾಗಲಿ ! ಬಾಂಧವ್ಯ ದೀರ್ಘವಾಗಲಿ ! ”ಜೀವನ ಪಯಣದಲ್ಲಿ ನಮ್ಮ ಶಕ್ತಿಯನ್ನು ಅರಿಯದವರು, ನಮ್ಮನ್ನು ಬಿಟ್ಟು ಹೋದವರು, ಆಸೆಗಳಿಗೆ ಸ್ಪೂರ್ತಿಯಾಗದವರನ್ನು ಹಿಂತಿರುಗಿ ನೋಡ ಬಾರದು, ಯಾವ ಕ್ಷಣದಲೂ ನೆನ್ನಯಬಾರದು. ಆ ಸ್ಧಿತಿಯಲ್ಲಿ ನಮ್ಮನ್ನು ಅಯ್ಕೆ ಮಾಡಿಕೊಂಡವರ ಜೊತೆ ಆಹ್ವಾನ ನೀಡಿ ಆನಂದಿಸ ಬೇಕು’’! ನಾವು ಮನುಷ್ಯರು, ಜೀವನದ ಎಲ್ಲಾ ಸಮಯದಲ್ಲಿ ನಾನಾ ರೀತಿಯಾಗಿ ಯೋಚಿಸುತ್ತಿರುತ್ತೇವೆ, ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಹೇಗಿರಬೇಕೆಂದು ಬಯಸುತ್ತಿರುತ್ತೇವೆ? ಪ್ರತಿಯೊಬ್ಬರ ಜೀವನದಲ್ಲಿ ಆಗಾಗ್ಗೆ ಬರುವ ಕೆಲವು ಘಟನೆಗಳು, ಕಲ್ಪನೆಗಳು ಸಾಮಾನ್ಯವಾಗಿ ಬಂದು…

Read More

ಅರಣ್ಯ ಇಲಾಖೆ : CAMPA FUND

ಅರಣ್ಯ ಇಲಾಖೆ : CAMPA FUND 2018-2024 CAMPA ಬಿಡುಗಡೆಯಾದ ಅನುದಾನ ಎಷ್ಟು ! ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ದಿನಾಂಕ;23-04-2004 ರ ಆದೇಶ, 2002 ರ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ, 1.6.A. ನಂಬರ್-1995. CAMPA ರಚಿಸುವ ಮೂಲಕ (Compensatory Afforestation Fund Management and Planning Authority) ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ ಎಂದು ಕರೆಯಲಾಗಿದೆ. ಭಾರತ ಸರ್ಕಾರ MoEF, 2-07-2009 ರಂದು ರಾಜ್ಯ CAMPA ಅಡಿಯಲ್ಲಿ ನಿಧಿಗಳನ್ನು ನಿರ್ವಹಿಸಲು…

Read More

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-ಸರ್ಕಾರಿ ಆಸ್ಪತ್ರೆ ಕಟ್ಟಡಗಳ ನವೀಕರಣ, ಉನ್ನತೀಕರಣ,ನಿರ್ವಹಣೆ ಹೆಸರಿನಲ್ಲಿ ಅನುದಾನ ದುರ್ಬಳಕೆ ! ಟೆಂಡರ್ ಡಾಕ್ಯುಮೆಂಟ್, MB & QC Report, ಗೋಲ್ ಮಾಲ್ !

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರಿ ಆಸ್ಪತ್ರೆ ಕಟ್ಟಡಗಳ ನವೀಕರಣ, ಉನ್ನತೀಕರಣ,ನಿರ್ವಹಣೆ ಹೆಸರಿನಲ್ಲಿ ಅನುದಾನ ದುರ್ಬಳಕೆ ! ಟೆಂಡರ್ ಡಾಕ್ಯುಮೆಂಟ್, MB & QC Report, ಗೋಲ್ ಮಾಲ್ ! ರಾಜ್ಯದ ಜನತೆಯ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ಧಾರಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇಂಜಿನಿಯ ರಿಂಗ್ ಘಟಕ ಒಂದು ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಹಲವಾರು ಯೋಜನೆ ಮತ್ತು ಕಾಮಗಾರಿಗಳನ್ನು ಕೈಗೊಂಡು ನಿರ್ವಹಿ ಸಲಾಗುತ್ತದೆ. ಇಂಜಿನಿಯರಿಂಗ್ ಘಟಕದ…

Read More

ಬಿಬಿಎಂಪಿ: ಅರಣ್ಯ ಘಟಕದಲ್ಲಿ ಮರಗಳ ಮಾರಣ ಹೋಮ

ಬಿಬಿಎಂಪಿ: ಅರಣ್ಯ ಘಟಕದಲ್ಲಿ ಮರಗಳ ಮಾರಣ ಹೋಮ ಬಿಬಿಎಂಪಿ, ಅರಣ್ಯ ಘಟಕ ತನ್ನ ಕರ್ತವ್ಯಕ್ಕೆ ಅನುಕೂಲವಾಗುವಂತೆ ಉತ್ತರ ಉಪ ವಿಭಾಗ (ಪೂರ್ವ, ದಾಸರಹಳ್ಳಿ, ಯಲಹಂಕ ಮತ್ತು ಮಹದೇವಪುರ ವಲಯಗಳು) ಹಾಗೂ ದಕ್ಷಿಣ ಉಪ ವಿಭಾಗ-2 (ಪಶ್ಚಿಮ, ದಕ್ಷಿಣ, ಬೊಮ್ಮನಹಳ್ಳಿ ಮತ್ತು ಆರ್.ಆರ್. ನಗರ ವಲಯ) ಗಳೆಂದು ರಚಿಸಿಕೊಂಡು, ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರು, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅರಣ್ಯ ಕಾಯ್ಧೆ, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976 ರಡಿ ತಮ್ಮ ಕರ್ತವ್ಯವನ್ನು…

Read More

You cannot copy content of this page

error: Content is protected !!