Praja Samaya News

17/04/2025

Patel. Editor & Publisher

ಜೊತೆಯಲ್ಲಿ ಯಾರು….?

ಜೊತೆಯಲ್ಲಿ ಯಾರು….? ಯಾರಿಗೆ ಯಾರು ಜೀವದ ಜೊತೆಯಲ್ಲಿ ನಿಲ್ಲುವವರು ಯಾರು !! ಎಲ್ಲಿಯೋ ಜನನ ಎಲ್ಲಿಯೋ ಮರಣ ಜೀವದ ನಂಟಿಗೆ ಭ್ರಮನ ಗಂಟಿಗೆ ಯಾರು ಕಾರಣ !! ಹೆಣದ ಹಿOದೆ ಸಾಲು ಸಾಲು ಮಂದೆ ಕಣ್ಣಿರು ಹಾಕ್ಯಾರು ಜನರ ಮುಂದೆ !! ವಿಧಿಯ ಕರೆಗೆ ಸಾವಿನ ಮೊರೆಗೆ ಬಿದಿರಿನ ಮೇಲೆ ಮೆರವಣಿಗೆ ಇದುವೇ ಜೀವದ ಕೊನೆಯ ತೋರಣ !! ಜೀವದ ಜೊತೆಯಲ್ಲಿ ಯಾರು……….? ಎಸ್.ಪಟೇಲ್ ಕವಿ. ರಚನೆ ವರ್ಷ: ಮಾರ್ಚ-2002. ಸಂಪಾದಕರು, ಪ್ರಜಾ ಸಮಯ ನ್ಯೂಸ್, ಬೆಂಗಳೂರು….

Read More

ಅರಣ್ಯ ಇಲಾಖೆ:ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ಕಳಪೆ ನಿರ್ವಹಣೆ

ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ: ಟೆಂಟಕಲ್ ಸೋಲಾರ್ ತಂತಿ ಬೇಲಿ ಕಳಪೆ ಕಾಮಗಾರಿ & ನಿರ್ವಹಣೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ದಟ್ಟವಾದ ಅರಣ್ಯವನ್ನು ಪ್ರದೇಶವನ್ನುಹೊಂದಿದೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗ ಸುತ್ತಮುತ್ತಲು ಸಣ್ಣ ಸಣ್ಣ ಹಳ್ಳಿಗಳಿಂದ ಕೂಡಿದ್ದು, ಇಲ್ಲಿ ನೆಲೆಸಿರುವಂತಹ ಸುತ್ತಮುತ್ತಲಿನ ರೈತರು ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಮಲೈ ಮಹದೇಶ್ವರ ವನ್ಯಜೀವಿ ಉಪ ವಿಭಾಗಕ್ಕೆ ಕಾಡಂಚಿನ ಗ್ರಾಮಗಳಲ್ಲಿ ಸಣ್ಣ, ಅತಿ ಸಣ್ಣ…

Read More

You cannot copy content of this page

error: Content is protected !!