LATEST A SPEAKING MIND
ಸೋಲಿನಲ್ಲೂ ಅಮೂಲ್ಯವಾದ ಪ್ರೇರಣೆ ಪಾಠ ಕಲಿಯಬೇಕು !
ಸೋಲಿನಲ್ಲೂ ಅಮೂಲ್ಯವಾದ ಪ್ರೇರಣೆ ಪಾಠ ಕಲಿಯಬೇಕು !ನಮ್ಮೆಗೆಲ್ಲರಿಗೂ ಇರುವುದು ಒಂದೇ ಬದುಕು. ಪ್ರತಿಯೊಬ್ಬರ ಬದುಕಿನಲ್ಲಿ ಅಗಾದವಾದ ಕನಸುಗಳಿವೆ ಅಂತಹ ಕನಸಗಳನ್ನು ಪಡೆಯಲು ಪ್ರತಿ ಸ್ಪರ್ಧಿಯಾಗಿ ನಿಂತು, ಉತ್ಸಾಹಿಗಳಾಗಿ ಮುನ್ನುಗ್ಗಬೇಕು ಇದರಿಂದ ಮುನ್ನಡೆ, ಯಶಸ್ಸು ಸಾದ್ಯ. ಬದುಕಿನಲ್ಲಿ ಬಂದಿರುವ ವೈವಿಧ್ಯಮಯ ದುರ್ಘಟನೆಗಳನ್ನು ನಾವೆಲ್ಲರೂ ಪ್ರೇರಣೆಗಳೆಂದು…
ನೆನಪಿನ ಅಂಗಳದಲ್ಲೇ ಮರೆಯಾದ ಬಾಲ್ಯದ ಬದುಕು !
ನೆನಪಿನ ಅಂಗಳದಲ್ಲೇ ಮರೆಯಾದ ಬಾಲ್ಯದ ಬದುಕು ! ನಾವು ಹುಟ್ಟಿದ್ದು ಒಂದು ಸಣ್ಣ ಹಳ್ಳಿಯಾದರು ಸಹ ಶಿಸ್ತು-ಸಂಸ್ಕಾರ ಬದ್ದರಾಗಿದ್ದೆವು. ನಮ್ಮ ಹಳ್ಳಿಯ ಸುತ್ತಲು ಹಸಿರು ತುಂಬಿದ ಎತ್ತರದರ ಬೆಟ್ಟ-ಗುಡ್ಡ, ಅದರ ಮದ್ಯೆ ಜುಳು ಜುಳು ಹರಿಯುವ ಹಳ್ಳ. ಊರಿನ ಹುಡಗರು ಎಲ್ಲರೂ ಕುಣಿದು-ಕುಪ್ಪಳಿಸಿ…
ನಮ್ಮ ಬದುಕು ಸಾಹಸಮಯವಾಗಿರ ಬೇಕು !
ನಮ್ಮ ಬದುಕು ಸಾಹಸಮಯವಾಗಿರ ಬೇಕು ! ನಮ್ಮ ಬದುಕು ಹಸನಾಗಿ ಸಾರ್ಥಕವಾಗಬೇಕಾದರೆ ನಮಗೆ ಒಳ್ಳೆಯ ಗುರಿ ಮತ್ತು ಗುರು ಇರಬೇಕು, ಅದರೊಂದಿಗೆ ಅದನ್ನು ಮುಟ್ಟಲು ತಿಳುವಳಿಕೆ ಬೇಕು. ಒಬ್ಬ ವ್ಯಕ್ತಿಯ ಅತ್ಯಂತ ಶಕ್ತಿಶಾಲಿಯಾದ ಕ್ರಿಯೆ ಎಂದರೆ ತನ್ನನ್ನು ತಾನು ಪ್ರೀತಿಸುವುದು, ತನ್ನನ್ನು…
! ಬದುಕಿನೊಂದಿಗೆ ಒಂದಿಷ್ಟು ಸಂಸ್ಕಾರ, ಸತ್ಕಾರ, ತಿರಸ್ಕಾರದ ಸಾಮಿಪ್ಯ ಬೇಕು ?
! ಬದುಕಿನೊಂದಿಗೆ ಒಂದಿಷ್ಟು ಸಂಸ್ಕಾರ, ಸತ್ಕಾರ, ತಿರಸ್ಕಾರದ ಸಾಮಿಪ್ಯ ಬೇಕು ? ಬದುಕಿನ ಉನ್ನತಿಗೆ ಬೇಕಾಗಿರುವುದು ಉತ್ತಮ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ. ನಮ್ಮ ಹಿರಿಯರ ಆದರ್ಶ, ಮೌಲ್ಯ, ಚಿಂತನೆಗಳನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರ ಬದುಕಿನ ದಾರಿ ಅವರದೇ ಆದಂತಹ ವಿಭಿನ್ನ ಆಲೋಚನೆ…
ಜೀವನ ದೋಣಿಯಲ್ಲಿ ಬದುಕು ಭರವಸೆಯಾಗಲಿ ! ಬಾಂಧವ್ಯ ದೀರ್ಘವಾಗಲಿ !
ಜೀವನ ದೋಣಿಯಲ್ಲಿ ಬದುಕು ಭರವಸೆಯಾಗಲಿ ! ಬಾಂಧವ್ಯ ದೀರ್ಘವಾಗಲಿ ! ''ಜೀವನ ಪಯಣದಲ್ಲಿ ನಮ್ಮ ಶಕ್ತಿಯನ್ನು ಅರಿಯದವರು, ನಮ್ಮನ್ನು ಬಿಟ್ಟು ಹೋದವರು, ಆಸೆಗಳಿಗೆ ಸ್ಪೂರ್ತಿಯಾಗದವರನ್ನು ಹಿಂತಿರುಗಿ ನೋಡ ಬಾರದು, ಯಾವ ಕ್ಷಣದಲೂ ನೆನ್ನಯಬಾರದು. ಆ ಸ್ಧಿತಿಯಲ್ಲಿ ನಮ್ಮನ್ನು ಅಯ್ಕೆ ಮಾಡಿಕೊಂಡವರ ಜೊತೆ ಆಹ್ವಾನ ನೀಡಿ…