ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷದ ಅನಿವಾರ್ಯತೆ & ಸದ್ಯದ ವಾಸ್ತವ ! ಯಾವುದೇ ಒಂದು ಆರೋಗ್ಯಕರ ಪ್ರಜಾಪ್ರಭುತ್ವದ ಯಶಸ್ಸು ಕೇವಲ ಬಲಿಷ್ಠ ಆಡಳಿತ ಪಕ್ಷದ ಮೇಲಷ್ಟೇ ಅಲ್ಲ, ಅಷ್ಟೇ ಸಮರ್ಥ ಹಾಗೂ ಜವಾಬ್ದಾರಿಯುತ ವಿರೋಧ ಪಕ್ಷದ ಮೇಲೂ ಆಧಾರಿತವಾಗಿರುತ್ತದೆ. ಅಧಿಕಾರವು ಭ್ರಷ್ಟಗೊಳಿಸುತ್ತದೆ, ಸಂಪೂರ್ಣ…
ಮುಖ್ಯಮಂತ್ರಿ ಡಿ ಕೆ. ಶಿವಕುಮಾರ್ :ಆಡಳಿತದ ಸವಾಲು & ಜನರ ನಿರೀಕ್ಷೆಗಳು ! ರಾಜ್ಯದಲ್ಲಿ ಇತ್ತೀಚೆಗಷ್ಟೇ ನೂತನ ನಾಯಕತ್ವದೊಂದಿಗೆ ಹೊಸ ಸರ್ಕಾರವು ಜವಾಬ್ದಾರಿ ವಹಿಸಿಕೊಂಡಿದೆ. ಆಡಳಿತದ ಚುಕ್ಕಾಣಿ ಹಿಡಿದಿರುವ ನೂತನ ನಾಯಕತ್ವದ ಮುಂದೆ ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಹಲವು ಸವಾಲುಗಳಿದ್ದರೆ,…
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) - ಕೇವಲ ನಾಮಫಲಕ ಬದಲಾವ ಣೆಯೇ ?ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಬೆಂಗಳೂರು ಏಪ್ರಿಲ್ 29 ರ ಸಂಜೆ ಸುರಿದ ಮಳೆಯು, ನಗರದ ಮೂಲಸೌಕರ್ಯದ ಅಡಿಪಾಯ ಎಷ್ಟೊಂದು ದುರ್ಬಲವಾಗಿದೆ…
ಅಭಿವೃದ್ಧಿಯ ಚರ್ಚೆಗಿಂತ ‘ಐಪಿಎಲ್’ ಟಿಕೆಟ್ಟೇ ಮುಖ್ಯವಾಯಿತೇ ? ದಿಕ್ಕು ತಪ್ಪುತ್ತಿದೆಯೇ ಪ್ರಜಾಪ್ರಭುತ್ವ ? ಪ್ರಜಾಪ್ರಭುತ್ವದ ಪವಿತ್ರ ವೇದಿಕೆಯಾದ ಶಾಸನಸಭೆಗಳು ಇಂದು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂಬ ಗಂಭೀರ ಪ್ರಶ್ನೆ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿದೆ. ರಾಜ್ಯದ ಕೋಟ್ಯಂತರ ಜನರ ಸಮಸ್ಯೆಗಳು, ಅಭಿವೃದ್ಧಿ…
ಬೆಂಗಳೂರು : ಪಾದಚಾರಿ ಸಾವುಗಳು ! ಸಿಲಿಕಾನ್ ಸಿಟಿ ಇಂದು ಜಾಗತಿಕ ಮಟ್ಟದ ಒಂದು ಪ್ರಮುಖ…
ಸೋಲೆ ಗೆಲುವಿನ ಮೆಟ್ಟಿಲು ನಮ್ಮ ದಿನನಿತ್ಯದ ಜೀವನದದಲ್ಲಿ ಸೋಲು,ಗೆಲುವು ಇದ್ದೇ ಇರುತ್ತದೆ. ಸೋಲು ಗೆಲುವು ನಮ್ಮ ಜೀವನದ…
ಪ್ರಶಸ್ತಿಗಳೆಂಬ ಪ್ರಲಾಪ ಒಂದು ಕಾಲವಿತ್ತು, ಪ್ರಶಸ್ತಿ ಎಂದರೆ ಅದು ವ್ಯಕ್ತಿಯ ಬದುಕಿನ ತಪಸ್ಸಿಗೆ ದೊರೆತ ಮನ್ನಣೆ. ಒಬ್ಬ…
ಗಡಿನಾಡ ಕನ್ನಡಿಗ : ಅಸ್ಮಿತೆಯ ಉಳಿವಿಗಾಗಿ ಅನಿವಾರ್ಯ ಹೋರಾಟ ! "ಎಲ್ಲಾದ್ರೂ ಇರು, ಎಂತಾದ್ರೂ ಇರು, ಎಂದೆಂದಿಗೂ…
You cannot copy content of this page
Javascript not detected. Javascript required for this site to function. Please enable it in your browser settings and refresh this page.

Sign in to your account