LATEST REPORTS
ಖಾಸಗಿ ಶಾಲೆಗಳಲ್ಲಿ ಶುಲ್ಕ ಸುಲಿಗೆ : ಶಿಕ್ಷಣ ಇಲಾಖೆ ಮೌನಕ್ಕೆ ಕೊನೆಯೆಂದು ?
ಖಾಸಗಿ ಶಾಲೆಗಳಲ್ಲಿ ಶುಲ್ಕ ಸುಲಿಗೆ : ಶಿಕ್ಷಣ ಇಲಾಖೆ ಮೌನಕ್ಕೆ ಕೊನೆಯೆಂದು ? ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂದರ್ಥ. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಇಂತಹ ಪರಮೋಚ್ಚ ಸ್ಥಾನವಿದೆ. ಶಿಕ್ಷಣ ಎನ್ನುವುದು ಮನುಷ್ಯನ ಅಜ್ಞಾನವೆಂಬ ಕತ್ತಲೆಯನ್ನು…
ಭಾಷಾಶೂಲವೀ ತ್ರಿಭಾಷಾ ಸೂತ್ರ
ಭಾಷಾಶೂಲವೀ ತ್ರಿಭಾಷಾ ಸೂತ್ರ ಭಾಷಾಶೂಲವೀ ತ್ರಿಭಾಷಾ ಸೂತ್ರ, ಬಾಲಕರ ರಕ್ಷಿಸೈ ಹೇ ತ್ರಿನೇತ್ರ' ಎಂದು ತ್ರಿಭಾಷಾ ನೀತಿಯ ವಿರುದ್ಧ ಕುವೆಂಪು ಅವರು ಬಹಳ ಹಿಂದೆಯೇ ದನಿಯೆತ್ತಿದ್ದರು. ಕರ್ನಾಟಕ ಅಥವಾ ಕನ್ನಡದ ಪರವಾಗಿ ದನಿಯೆತ್ತುವುದು ರಾಜಕೀಯ ಕಾರಣಕ್ಕಾಗಿ ಅಲ್ಲ, ಅದು ನಮ್ಮ ಅಸ್ತಿತ್ವದ ಪ್ರಶ್ನೆ.…
ಕಣ್ಣ ಮುಂದಿನ ಕಂಟಕ ವಾಯುಮಾಲಿನ್ಯ
ಕಣ್ಣ ಮುಂದಿನ ಕಂಟಕ ವಾಯುಮಾಲಿನ್ಯ ಭೂಮಿ, ನೀರು, ಗಾಳಿ, ಆಕಾಶ, ಬೆಂಕಿ ಈ ಪಂಚಭೂತಗಳು ಮಲಿನಗೊಂಡರೆ ಇಲ್ಲಿನ ಪ್ರತಿಯೊಂದು ಜೀವಿಯೂ ವಿನಾಶದ ಅಂಚು ತಲುಪುತ್ತವೆ. ಇವೆಲ್ಲವುಗಳ ಮಲಿನವು ನೇರವಾಗಿ ವಾಯುವಿನ ಮೂಲಕ ವೇಗವಾಗಿ ಪರಿಣಾಮ ಬೀರುತ್ತದೆ. ವಿಶ್ವದಲ್ಲಿಯೇ ಚಾಡ್ ಎಂಬ ದೇಶವು ವಾಯು…