LATEST REPORTS
ಕರ್ನಾಟಕದ ಶಿಕ್ಷಣ ಕ್ರಾಂತಿ: ‘ಭರವಸೆ’ಗಳ ವಾಸ್ತವ ಮತ್ತು ಸಾಧ್ಯತೆಗಳು !
ಕರ್ನಾಟಕದ ಶಿಕ್ಷಣ ಕ್ರಾಂತಿ: ‘ಭರವಸೆ’ಗಳ ವಾಸ್ತವ ಮತ್ತು ಸಾಧ್ಯತೆಗಳು ಒಂದು ರಾಷ್ಟ್ರದ ಅಥವಾ ರಾಜ್ಯದ ಭವಿಷ್ಯವು ಶಿಕ್ಷಣದ ಮೂಲಕ ನಿರ್ಮಾಣವಾಗುತ್ತದೆ. ಕರ್ನಾಟಕ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಶಿಕ್ಷಣ ಗ್ಯಾರಂಟಿ’ ಯೋಜನೆಯು ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳ ಪುನಶ್ಚೇತನಕ್ಕೆ ಹೊಸ ಆಶಾವಾದವನ್ನು ನೀಡಿದೆ. ೨೦೨೫-೨೬ನೇ…
ಹಿರಿಯ ನಾಗರಿಕರ ಹಿತರಕ್ಷಣೆ ಸರ್ಕಾರದ ಆದ್ಯಕರ್ತವ್ಯ !
ಹಿರಿಯ ನಾಗರಿಕರ ಹಿತರಕ್ಷಣೆ ಸರ್ಕಾರದಆದ್ಯಕರ್ತವ್ಯ ! ಮನುಜರ ಜೀವಿತಾವಧಿ ಹೆಚ್ಚಾಗುತ್ತಿರುವುದು ವಿಶ್ವ ವಿದ್ಯಮಾನ. ಸರಾಸರಿ ಆಯುಷ್ಯಾವಧಿ 70 ವರ್ಷಗಳಿಗಿಂತ ಹೆಚ್ಚಾಗಿದೆ. ವಿಶ್ವದಾದ್ಯಂತ ಹಿರಿಯ ನಾಗರಿಕರ (60 ವರ್ಷ ಮೀರಿದವರ) ಸಂಖ್ಯೆ ವೃದ್ಧಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಲಭ್ಯವಿರುವ ಅಂಕಿ-ಅಂಶಗಳ ಅನ್ವಯ 2030 ರ…
ಖಾಸಗಿ ಶಾಲೆಗಳಲ್ಲಿ ಶುಲ್ಕ ಸುಲಿಗೆ : ಶಿಕ್ಷಣ ಇಲಾಖೆ ಮೌನಕ್ಕೆ ಕೊನೆಯೆಂದು ?
ಖಾಸಗಿ ಶಾಲೆಗಳಲ್ಲಿ ಶುಲ್ಕ ಸುಲಿಗೆ : ಶಿಕ್ಷಣ ಇಲಾಖೆ ಮೌನಕ್ಕೆ ಕೊನೆಯೆಂದು ?ತಮಸೋಮಾ ಜ್ಯೋತಿರ್ಗಮಯ" ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂದರ್ಥ. ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣಕ್ಕೆ ಇಂತಹ ಪರಮೋಚ್ಚ ಸ್ಥಾನವಿದೆ. ಶಿಕ್ಷಣ ಎನ್ನುವುದು ಮನುಷ್ಯನ ಅಜ್ಞಾನವೆಂಬ ಕತ್ತಲೆಯನ್ನು ಓಡಿಸಿ, ಸುಜ್ಞಾನವೆಂಬ ಬೆಳಕನ್ನು…