LATEST REPORTS
ಸ್ವಾತಂತ್ರ್ಯ: ಹೊಸ ವ್ಯಾಖ್ಯಾನ !
ಸ್ವಾತಂತ್ರ್ಯ: ಹೊಸ ವ್ಯಾಖ್ಯಾನ !ಸ್ವಾತಂತ್ರ್ಯ ಈ ಪದವು ಭಾರತೀಯ ಮಣ್ಣಿನಲ್ಲಿ ನಾಲ್ಕು ನೂರು ವರ್ಷಗಳ ಇತಿಹಾಸದೊಂದಿಗೆ ಬೆರೆತು ಹೋಗಿದೆ. ಆದರೆ, ಇಂದಿಗೂ ಅದು ನಿಯಮವೇ, ವೈಯಕ್ತಿಕವೇ ಮೊದಲಾದ ಗೊಂದಲಗಳೊಂದಿಗೆ ಹೊಸ ವ್ಯಾಖ್ಯಾನಗಳನ್ನು ಪಡೆದುಕೊಳ್ಳುತ್ತಿದೆ. ಮೂಲತಃ ಈ ಪದವು ಪ್ರಾಚೀನ ಗ್ರೀಕ್ ನಾಗರೀಕತೆಯಲ್ಲಿ…
ಬೌದ್ಧಿಕ ದಿವಾಳಿತನಕ್ಕೆ ಭಾಷ್ಯ ಬರೆಯುತ್ತಿರುವ ಸರ್ಕಾರ !
ಬೌದ್ಧಿಕ ದಿವಾಳಿತನಕ್ಕೆ ಭಾಷ್ಯ ಬರೆಯುತ್ತಿರುವ ಸರ್ಕಾರ !ಭಾರತ ಇಂದು, ಜಾಗತೀಕ ಮಟ್ಟದಲ್ಲಿನ ಉದಾರೀಕರಣದ ನೀತಿಯಿಂದ, ವಿಶ್ವದ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಮನುಷ್ಯನ ಬೇಕುಗಳಿಗಿಂತ, ಬೇಡಗಳನ್ನು ತುಂಬಿಕೊಂಡು ಮುಂದುವರೆದ ರಾಷ್ಟ್ರಗಳು ಕಸದ ತೊಟ್ಟಿಯಾಗಿರುವುದು ಮಾತ್ರ ವ್ಯವಸ್ಥೆಯ ವ್ಯಂಗ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಾಗದದಲ್ಲಿನ ದಾಖಲೆಗಳಲ್ಲಿ ಮಾತ್ರ…
ಬೆಂಗಳೂರು ವಿಶ್ವ ವಿದ್ಯಾಲಯ : ಹಸಿರು ಲೂಟಿ ಕೋರರ ಕಣ್ಣು ಜೈವಿಕ ವನದ ಮೇಲೆ !
ಬೆಂಗಳೂರು ವಿಶ್ವ ವಿದ್ಯಾಲಯ : ಹಸಿರು ಲೂಟಿ ಕೋರರ ಕಣ್ಣು ಜೈವಿಕ ವನದ ಮೇಲೆ ! ಬೆಂಗಳೂರು ವಿಶ್ವವಿದ್ಯಾನಿಲಯ ಡಾ. ಹೆಚ್. ನರಸಿಂಹಯ್ಯನವರ ಕಾಲದಲ್ಲಿ ಶುರುವಾಗಿ, ಬಂಜರು ತುಂಬಿದ ಬರಡು ಭೂಮಿಯಾಗಿತು. ಮಾನ್ಯ ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯಲ್ಲಿ ಬರಡು ಭೂಮಿಗೆ, ನೂರಾರು ಗಿಡಮರ ನೆಡುವ…