LATEST REPORTS
ಬೆಂಗಳೂರು : ಪಾದಚಾರಿ ಸಾವುಗಳು !
ಬೆಂಗಳೂರು : ಪಾದಚಾರಿ ಸಾವುಗಳು ! ಸಿಲಿಕಾನ್ ಸಿಟಿ ಇಂದು ಜಾಗತಿಕ ಮಟ್ಟದ ಒಂದು ಪ್ರಮುಖ ನಗರವಾಗಿ ಬೆಳೆಯುತ್ತಿದೆ ಈ ಬೆಳವಣಿಗೆಯ ನಡುವೆ ನಗರದ ಮೂಲಸೌಕರ್ಯದ ಅತಿ ಮುಖ್ಯವಾದ 'ಪಾದಚಾರಿ ಮಾರ್ಗಗಳು' (ಫುಟ್ಪಾತ್) ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇತ್ತಿಚೆಗೆ ಗ್ರೇಟರ್ ಬೆಂಗಳೂರು…
ಸೋಲೆ ಗೆಲುವಿನ ಮೆಟ್ಟಿಲು
ಸೋಲೆ ಗೆಲುವಿನ ಮೆಟ್ಟಿಲು ನಮ್ಮ ದಿನನಿತ್ಯದ ಜೀವನದದಲ್ಲಿ ಸೋಲು,ಗೆಲುವು ಇದ್ದೇ ಇರುತ್ತದೆ. ಸೋಲು ಗೆಲುವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಜೀವನವು ಅನಿಶ್ಚಿತ ಆದ್ದರಿಂದ ನಾಳೆ ಏನಾಗಬಹುದೆಂದು ಹೇಳಲು ಅಸಾದ್ಯ. ನಮ್ಮಲ್ಲಿ ಉಂಟಾಗುವ ಅನಿಶ್ಚಿತತೆಯು ಏನನ್ನಾದರೂ ಸಾಧಿಸಲೇ ಬೇಕೆಂಬ ಛಲದ ಮನೋಭಾವವನ್ನು ಹುಟ್ಟು…
ಪ್ರಶಸ್ತಿಗಳೆಂಬ ಪ್ರಲಾಪ
ಪ್ರಶಸ್ತಿಗಳೆಂಬ ಪ್ರಲಾಪ ಒಂದು ಕಾಲವಿತ್ತು, ಪ್ರಶಸ್ತಿ ಎಂದರೆ ಅದು ವ್ಯಕ್ತಿಯ ಬದುಕಿನ ತಪಸ್ಸಿಗೆ ದೊರೆತ ಮನ್ನಣೆ. ಒಬ್ಬ ಕಲಾವಿದನಿಗೆ, ಸಾಹಿತಿಗೆ ಅಥವಾ ಸಮಾಜ ಸೇವಕನಿಗೆ ದೊರೆಯುವ ಪ್ರಶಸ್ತಿಯು ಸಮಾಜದ ಕೃತಜ್ಞತೆಯ ಸಂಕೇತವಾಗಿತ್ತು. ಒಂದು ಪ್ರಶಸ್ತಿಯು ಅರ್ಜಿ ಸಲ್ಲಿಸಿ ಪಡೆಯುವ ಪ್ರಕ್ರಿಯೆಯಲ್ಲ. ಅದು ಸಮಾಜವೇ…
